ಪವಿತ್ರ❤️ಪ್ರೇಮ ಕವನ ಮತ್ತು ಹಿಂದಿನ ಕತೆ
ಸಂಸ್ಕೃತ ಚಮತ್ಕಾವ್ಯ ಪರಂಪರೆಯ ಒಂದು ಇಣುಕು ನೋಟ; ಮತ್ತು ನನ್ನ ಪವಿತ್ರ ಪ್ರೇಮ ಕವನ ಮತ್ತು ಆ ದುಸ್ಸಾಹಸದ ಹಿಂದಿನ ಕತೆ.
ಸಂಸ್ಕೃತ ಚಮತ್ಕಾವ್ಯ ಪರಂಪರೆಯ ಒಂದು ಇಣುಕು ನೋಟ; ಮತ್ತು ನನ್ನ ಪವಿತ್ರ ಪ್ರೇಮ ಕವನ ಮತ್ತು ಆ ದುಸ್ಸಾಹಸದ ಹಿಂದಿನ ಕತೆ.
ಒನ್ನುಡಿ ರಾಮಾಯಣ
ಇಂದು ಕೋರೋನ ವೈರಾಣು ನಮ್ಮೆಲ್ಲರನ್ನೂ ನಮ್ಮ ನಮ್ಮ ಮನೆಯಲ್ಲೇ ಸೆರೆ ಹಿಡಿದಿದೆ. ಒಂದಲ್ಲ ಹತ್ತು ತಲೆ ಎತ್ತಿ (ಸ್ಟ್ರೇನ್ ಗಳು) ದೇಶ ದೇಶಗಳಲ್ಲಿ ಹರಿದಾಡುತ್ತಿದೆ.
ಸುಂದರ ಹೃದಯಂಗಮ ಕಾವ್ಯಗಳನ್ನು ಸೃಷ್ಟಿಸುವಲ್ಲಿ ಸಂಸ್ಕೃತ ಕವಿಗಳು ಎಷ್ಟು ನಿಷ್ಣಾತರೋ ಅವರು ಪದ್ಯ ಪದ ಅಕ್ಷರಗಳೊಂದಿಗೆ ಚೆಲ್ಲಾಟ ಆಡುವಲ್ಲಿಯೂ ಅಷ್ಟೇ ಚತುರರು.
ಪಾಬ್ಲೊ ನೆರುದಾ ರ ಕವನ .........
ಈ ಸಂಜೆ, ಗಂಟೆ ಗಂಟೆಗೂ ಚಿಗುರುವುದು ಮುಂಚೆ;
ಒಂದೊಂದು ಕದಿರು, ಒಂದೊಂದು ನೆರಳು,
ಒಂದೊಂದು ಮುಚ್ಚಂಜೆ, ಸೂಸುವುದು ನಮಗೆ ಹೊಸತು;